ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು.
ಅಸ್ತಿತ್ವದ ಗುರುತಿನ ಚೀಟಿ
ವಿಷಯ ವೈವಿಧ್ಯ-
ಎಂ.ಎಸ್.ಶ್ರೀರಾಮ್,
ಗುರುತಿನ ಚೀಟಿ,
ಚುನಾವಣೆ,
ಟಿ.ಎನ್.ಶೇಷನ್,
ನಂದನ್ ನಿಲೇಕಣಿ
| Reactions: |
Subscribe to:
Post Comments (Atom)
0 ಟಿಪ್ಪಣಿಗಳು:
Post a Comment