ಮಕ್ಕಳ ಶಾಲೆಗಳೂ, ಗಿಟ್ಟದ ವ್ಯಾಪಾರವೂ


ಇದು ನಮ್ಮ ಸರಕಾರಿ ಶಾಲೆ/ ಶಾಲೆಗಿರುವುದೆ ನಾಲ್ಕು ಮೂಲೆ
ಹಂಚಿರುವ ಮೂಲೆಯಲ್ಲಿ ಮೇಷ್ಟ್ರು ಕೂರುವರು/ ಉಳಿದ ಕಡೆಗಳಲ್ಲಿ ನೀರು ಸೋರುವುದು
-ಎಚ್.ಡುಂಡಿರಾಜ್.

ಇಂಥ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಯಾವ ಪೋಷಕರಾದರೂ ಎರಡು ಬಾರಿ ಯೋಚಿಸುವುದು ನಿಜವೇ. ಅಥವಾ ಶಾಲೆಗೆ ಶಿಕ್ಷಕರ ಹಾಜರಾತಿಯೇ ಕಡಿಮೆಯಿದೆ ಎಂದುಕೊಳ್ಳೋಣ, ಅಥವಾ ಶಿಕ್ಷಕರೇ ಇಲ್ಲವೆಂದುಕೊಳ್ಳೋಣ, ಅಥವಾ ಮಧ್ಯಾಹ್ನದ ಬಿಸಿಯೂಟಕ್ಕೆ ಬದಲು ಹಳಸಲು ಊಟ ಸಿಗುತ್ತಿದೆ ಅಂದುಕೊಳ್ಳೋಣ, ಅಥವಾ ಶಾಲೆ ಮಕ್ಕಳಿರುವ ಜಾಗದಿಂದ ಬಹುದೂರದಲ್ಲಿದೆ ಎಂದುಕೊಳ್ಳೋಣ, ಅಥವಾ....





No comments: