Showing posts with label ವಿ ಕೆ ಮೂರ್ತಿ. Show all posts
Showing posts with label ವಿ ಕೆ ಮೂರ್ತಿ. Show all posts

ಬಿಸಿಲಿನ ನೆರಳನ್ನರಸಿ ಹೊರಟ ಮೂರ್ತಿ - ಅವರನ್ನರಸಿ ಹೊರಟ ಉಮಾ

ಇದು ಮತ್ತೊಂದು ಜೀವನಚರಿತ್ರೆ. ಭಾರತೀಯರ ಜೀವನಚರಿತ್ರೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ನಾವು ಶ್ರೀಗಣೇಶ ವಂದನೆಯಂತೆ ರಾಮ್ ಗುಹಾರನ್ನು ಕರೆತರುವುದು ಸಮರ್ಪಕವೆನ್ನಿಸುತ್ತದೆ. ಸುಬ್ಬುಲಕ್ಷ್ಮಿ ಮತ್ತೆ ಮನ್ಸೂರರ ಜೀವನಚರಿತ್ರೆಯ ಪುಸ್ತಕಗಳನ್ನು ಚರ್ಚಿಸುತ್ತಾ ನಾನು ಗುಹಾರ ವಾದವನ್ನು ಪ್ರಸ್ತಾಪಿಸಿದ್ದೆ

ಮುಂದೆ.....