ಸಿದ್ಧರಾಮಯ್ಯನವರ ರೈತವಿರೋಧಿ ಘೋಷಣೆಗಳು

ತಾವು ಅಧಿಕಾರ ವಹಿಸಿಕೊಂಡ ಕೆಲವೇ ಘಂಟೆಗಳಲ್ಲಿ ನೂತನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಕ್ಷದ ಚುವಾವಣಾ ಪ್ರಣಾಳಿಕೆಯಲ್ಲಿದ್ದ ಕೆಲವು ಆಶ್ವಾಸನೆಗಳನ್ನು ಕಾರ್ಯರೂಪಕ್ಕಿಳಿಸುವ ಘೋಷಣೆಗಳನ್ನು ಮಾಡಿದರು. ಈ ಘೋಷಣೆಗಳಲ್ಲಿ ಕೆಲವು ಬಡವರ ಪರವಾಗಿರಬಹುದಾದರೂ (ಸಾಲಮನ್ನಾ, ರೂಪಾಯಿಗೊಂದು ಕಿಲೋ ಅಕ್ಕಿ) ರೈತವಿರೋಧಿಯಾಗಿದೆ ಎನ್ನುವುದನ್ನು ನಾವು ಮನಗಾಣಬೇಕಾಗಿದೆ.

ಮುಂದೆ.....


No comments: