ಸಹಕಾರ ಸಂಘವೊಂದರಲ್ಲಿ ಅಧ್ಯಕ್ಷರು ತಮ್ಮ ಸಂಘದ ಮುಂದೆ ವಾಚನಾಲಯವನ್ನು ಏರ್ಪಾಟು ಮಾಡಿದ್ದರು. "ಸಂಘದ ಮುಂದೆ ಹೀಗೆ ವಾಚನಾಲಯವನ್ನು ಏರ್ಪಾಟು ಮಾಡುವುದರಲ್ಲಿ ಏನಾದರೂ ಅಂತರಾರ್ಥವಿದೆಯೇ?" ಎಂದು ನಾನು ಕೇಳಿದ್ದಾಗ ಆತ ಎರಡು ಕಾರಣಗಳನ್ನು ನನ್ನ ಮುಂದಿಟ್ಟಿದ್ದರು. "ಒಂದು: ವಾಚನಾಲಯವಿದ್ದರೆ ಜನ ಇಲ್ಲಿಗೆ ಬರುತ್ತಾರೆ. ಹೆಚ್ಚೆಚ್ಚು ಜನರು ಬಂದರೆ ಮಾತ್ರ ಸಹಕಾರ ಸಂಘಕ್ಕೆ ಶೋಭೆ. ನಮ್ಮ ಚಟುವಟಿಕೆ ನಿರಂತರವಾಗಿ ನಡೆಯಲು ವಾಚನಾಲಯ ಜನರನ್ನು ಸೆಳೆವ ಸಾಧನ.  ಎರಡು: ಹೆಚ್ಚು ಜನರಿದ್ದಷ್ಟಕ್ಕೂ ಓಡಾಟ ಹೆಚ್ಚಿದಷ್ಟಕ್ಕೂ ಭ್ರಷ್ಟಾಚಾರಕ್ಕೆ ಅವಕಾಶಗಳು ಕಡಿಮೆಯಾಗುತ್ತದೆ. ನಮ್ಮ ಗ್ರಾಮಸಮಾಜದಲ್ಲಿ ಜನರನ್ನು ಸಾಕ್ಷಿಯಾಗಿಟ್ಟೇ ಭ್ರಷ್ಟರಾಗುವ ಸ್ಥಿತಿಗೆ ನಾವಿನ್ನೂ ತಲುಪಿಲ್ಲವೆಂದೇ ನನ್ನ ನಂಬಿಕೆ. ಇದೂ ಒಂದು ರೀತಿಯ ಪಾರದರ್ಶಕತೆ."
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
                      -
                    
 
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ 
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು 
ಗಮನಿಸುವುದು ...
7 years ago
 
 
 
 
 
 
 
 
 
 
 
 
 
 
 
 Posts
Posts
 
 
No comments:
Post a Comment